ಪ್ರಜಾವಾಣಿ🖌

Description
ಅತ್ಯಂತ ವಿಶ್ವಾಸಾರ್ಹ ಕನ್ನಡ ಸುದ್ದಿ ಮಾಧ್ಯಮ. App Download ಮಾಡಿಕೊಳ್ಳಿ: https://bit.ly/PrajavaniApp
Advertising
We recommend to visit

Full Screen Video

And

Black Screen Video

🍂VA EDITING🍂

🤗🤗 Admin @Vijay_Ambiger

✯✨Please support✨✯

✯✯✯KANNADIGA✯✯✯

YouTube https://youtube.com/channel/UCAFEG-cw1f6iq7RQlJenAng

Last updated 1 year, 6 months ago

ಒಂದು ಗುಂಪು ಅದರೆ ಎಲ್ಲ ರೀತಿಯ ಪರೀಕ್ಷೆಗಳಿಗೆ ಉಪಯೋಗವಾಗುವ ಸಾಮಾನ್ಯ ಜ್ಞಾನದ ಮಾಹಿತಿ ಕಣಜ.

Last updated 6 years, 3 months ago

Last updated 2 years, 6 months ago

1 month, 3 weeks ago

ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ ನಾಳೆ ಬಿಜೆಪಿ ಸೇರ್ಪಡೆ https://www.prajavani.net/elections/karnataka-elections/gali-janardhan-reddy-likely-join-bjp-on-march-25th-in-bengaluru-2738561

Prajavani

ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ ನಾಳೆ ಬಿಜೆಪಿ ಸೇರ್ಪಡೆ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ದ ಸ್ಥಾಪಕ, ಶಾಸಕ ಜನಾರ್ದನ ರೆಡ್ಡಿ ಅವರು ಸೋಮವಾರ (ಮಾರ್ಚ್‌ 25) ಬಿಜೆಪಿ ಸೇರಲಿದ್ದಾರೆ.

ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ ನಾಳೆ ಬಿಜೆಪಿ ಸೇರ್ಪಡೆ
1 month, 3 weeks ago

ಪ್ರಧಾನಿ ಮೋದಿ ವಿರುದ್ಧ ತಮಿಳುನಾಡು ಸಚಿವರಿಂದ ಅಪಪ್ರಚಾರ: ಬಿಜೆಪಿ ಆರೋಪ
https://www.prajavani.net/news/india-news/bjp-alleges-tn-minister-used-expletive-against-pm-modi-2738435

Prajavani

ಪ್ರಧಾನಿ ಮೋದಿ ವಿರುದ್ಧ ತಮಿಳುನಾಡು ಸಚಿವರಿಂದ ಅಪಪ್ರಚಾರ: ಬಿಜೆಪಿ ಆರೋಪ

ತಮಿಳುನಾಡು ಮೀನುಗಾರಿಕಾ ಸಚಿವ, ಡಿಎಂಕೆ ನಾಯಕ ಅನಿತಾ ಆರ್‌. ರಾಧಕೃಷ್ಣನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಾರ್ವಜನಿಕವಾಗಿ ಅಪಪ್ರಚಾರ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಪ್ರಧಾನಿ ಮೋದಿ ವಿರುದ್ಧ ತಮಿಳುನಾಡು ಸಚಿವರಿಂದ ಅಪಪ್ರಚಾರ: ಬಿಜೆಪಿ ಆರೋಪ
1 month, 3 weeks ago

IPL 2024: ಲಖನೌಗೆ ಗೆಲ್ಲಲು 194 ರನ್‌ಗಳ ಗುರಿ ನೀಡಿದ ರಾಜಸ್ಥಾನ
https://www.prajavani.net/sports/cricket/ipl-2024-rajasthan-royals-vs-lucknow-super-giants-4th-match-cricket-match-highlights-score-2738402

Prajavani

IPL 2024: ಲಖನೌ ವಿರುದ್ಧ ಟಾಸ್‌ ಗೆದ್ದ ರಾಜಸ್ಥಾನ ಬ್ಯಾಟಿಂಗ್‌ ಆಯ್ಕೆ

ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

IPL 2024: ಲಖನೌಗೆ ಗೆಲ್ಲಲು 194 ರನ್‌ಗಳ ಗುರಿ ನೀಡಿದ ರಾಜಸ್ಥಾನ
2 months ago

ಕುಡಿಯುವ ನೀರಿನ ಗ್ಯಾರಂಟಿ ಕೊಡಿ: ಬೊಮ್ಮಾಯಿhttps://www.prajavani.net/district/haveri/lok-sabha-elections-2024-bjp-pre-election-meeting-basavaraj-bommai-statement-2729150

Prajavani

ಕುಡಿಯುವ ನೀರಿನ ಗ್ಯಾರಂಟಿ ಕೊಡಿ: ಬೊಮ್ಮಾಯಿ

ಕುಡಿಯುವ ನೀರಿನ ಗ್ಯಾರಂಟಿ ಕೊಡಿ: ಬೊಮ್ಮಾಯಿ
2 months ago

https://youtu.be/GS9MD_llfOg?si=uOvt_5R02PVTTm7B

YouTube

ಬಿಎಸ್‌ವೈರಿಂದ ಬಿಜೆಪಿಯನ್ನು ಕಾಪಾಡಲು ಶಿವಮೊಗ್ಗದಲ್ಲಿ ಸ್ಪರ್ಧೆ: ಈಶ್ವರಪ್ಪ I K S Eshwarappa I BS Yediyurappa

ಪ್ರಧಾನಿ ನರೇಂದ್ರ ಮೋದಿ ಮಾ.18ಕ್ಕೆ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಆದರೆ, ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳಲು ಸಾಧ್ಯವಿಲ್ಲ' ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಭಾನುವಾರ ಹೇಳಿದರು. 'ಪ್ರಧಾನಿ ಮೋದಿ ನನ್ನ ದೇವರು. ಪ್ರಾಣ ಹೋದರೂ ಅವರ ಹೆಸರು ಹೇಳುವುದನ್ನು…

2 months ago

ಈ ಕ್ಷೇತ್ರದಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಇರುವ 100ಕ್ಕೂ ಹೆಚ್ಚು ಮತಗಟ್ಟೆಗಳು https://www.prajavani.net/news/india-news/over-100-all-women-booths-in-guwahati-seat-2729085

Prajavani

ಈ ಕ್ಷೇತ್ರದಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಇರುವ 100ಕ್ಕೂ ಹೆಚ್ಚು ಮತಗಟ್ಟೆಗಳು

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅಸ್ಸಾಂನ ಗುವಾಹಟಿ ಲೋಕಸಭಾ ಕ್ಷೇತ್ರದಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಇರುವ 100ಕ್ಕೂ ಅಧಿಕ ಮತಗಟ್ಟೆಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕ್ಷೇತ್ರದಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಇರುವ 100ಕ್ಕೂ ಹೆಚ್ಚು ಮತಗಟ್ಟೆಗಳು
4 months ago

ಪಿಎಸ್‌ಐ ಮರುಪರೀಕ್ಷೆ: ಜ. 17ಕ್ಕೆ ಪ್ರವೇಶಪತ್ರ ಲಭ್ಯ
https://www.prajavani.net/news/karnataka-news/psi-exam-all-ticket-will-found-on-jan-23-2645073

Prajavani

ಪಿಎಸ್‌ಐ ಮರುಪರೀಕ್ಷೆ: 17ಕ್ಕೆ ಪ್ರವೇಶಪತ್ರ ಲಭ್ಯ

ಪಿಎಸ್‌ಐ ಮರುಪರೀಕ್ಷೆ: ಜ. 17ಕ್ಕೆ ಪ್ರವೇಶಪತ್ರ ಲಭ್ಯ
4 months ago

ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್‌ಗೆ FasTag ಆಧಾರಿತ ಪೇಮೆಂಟ್‌ ವ್ಯವಸ್ಥೆ: Paytm https://www.prajavani.net/automobile/vehicle-world/paytm-payments-bank-enables-fastag-payments-at-chennai-airport-parking-2644916?ಇದೇ 19ಕ್ಕೆ ಬೆಂಗಳೂರಿಗೆ ಮೋದಿ
#PMNarendraModi #bengaluru
https://www.prajavani.net/news/karnataka-news/modi-to-visit-to-karantaka-2645062

4 months ago

ರಸ್ತೆ ಅಪಘಾತ: ದೇಶದಲ್ಲಿ ಗಂಟೆಗೆ 19 ಸಾವು- ಸಚಿವ ನಿತಿನ್‌ ಗಡ್ಕರಿ
https://www.prajavani.net/news/india-news/road-safety-topmost-priority-of-government-gadkari-2644919c

4 months, 1 week ago

ರಾಮ ಮಂದಿರ ಉದ್ಘಾಟನೆಯ ನಂತರ 3 ದಶಕಗಳ ಮೌನವ್ರತ ಮುರಿಯಲಿರುವ ಜಾರ್ಖಂಡ್ ಮಹಿಳೆ https://www.prajavani.net/news/india-news/elderly-jkhand-woman-to-break-3-decade-long-vow-of-silence-after-ram-temple-inauguration-2635773

Prajavani

ರಾಮ ಮಂದಿರ ಉದ್ಘಾಟನೆಯ ನಂತರ 3 ದಶಕಗಳ ಮೌನವ್ರತ ಮುರಿಯಲಿರುವ ಜಾರ್ಖಂಡ್ ಮಹಿಳೆ

ಜನವರಿ 22ರಂದು ಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕಾಗಿ 3 ದಶಕಗಳಿಂದ ಮೌನ ವ್ರತ ಕೈಗೊಂಡಿದ್ದ ಜಾರ್ಖಂಡ್‌ನ 85 ವರ್ಷದ ಮಹಿಳೆಯೊಬ್ಬರು ತಮ್ಮ ವ್ರತವನ್ನು ಮುರಿಯಲಿದ್ದಾರೆ.

ರಾಮ ಮಂದಿರ ಉದ್ಘಾಟನೆಯ ನಂತರ 3 ದಶಕಗಳ ಮೌನವ್ರತ ಮುರಿಯಲಿರುವ ಜಾರ್ಖಂಡ್ ಮಹಿಳೆ
We recommend to visit

Full Screen Video

And

Black Screen Video

🍂VA EDITING🍂

🤗🤗 Admin @Vijay_Ambiger

✯✨Please support✨✯

✯✯✯KANNADIGA✯✯✯

YouTube https://youtube.com/channel/UCAFEG-cw1f6iq7RQlJenAng

Last updated 1 year, 6 months ago

ಒಂದು ಗುಂಪು ಅದರೆ ಎಲ್ಲ ರೀತಿಯ ಪರೀಕ್ಷೆಗಳಿಗೆ ಉಪಯೋಗವಾಗುವ ಸಾಮಾನ್ಯ ಜ್ಞಾನದ ಮಾಹಿತಿ ಕಣಜ.

Last updated 6 years, 3 months ago

Last updated 2 years, 6 months ago