Infinite Entertainment, Zero Cost: Get Your Free Books, Music, and Videos Today!

The Politic

Description
ಜನ ರಾಜಕಾರಣದ ಚಿಂತನಾ ಚಾವಡಿ
We recommend to visit

Здᴩᴀʙᴄᴛʙуйᴛᴇ, я ᴄᴏᴧᴏ ᴀᴩᴛиᴄᴛᴋᴀ ᴋᴏʍᴨᴀнии ECLIPSE LABEL! Мᴏй ᴨᴄᴇʙдᴏниʍ Джᴇннᴀ, ᴀ бᴏᴧьɯᴇ ʙ ᴛᴦᴋ!

Last updated 1 week, 3 days ago

3 years, 1 month ago

ಶ್ರೀಮಂತ ದೇಶಗಳಿಗಾಗಿ ಭಾರತದ ಕೃಷಿ ಮಸೂದೆಗಳು
[ಮೂಲ: ಸಂಜಯ್ ಶರ್ಮ ( ಲಿಬರೇಷನ್ ಪತ್ರಿಕೆ-ಸಿಪಿಐಎಂಎಲ್ ಮುಖವಾಣಿ) ಅನುವಾದ : ನಾ ದಿವಾಕರ]

ಆಳುವ ವರ್ಗಗಳನ್ನು ಪ್ರತಿನಿಧಿಸುವ ಪಕ್ಷಗಳು ಮತ್ತು ನರೇಂದ್ರಮೋದಿ ಸರ್ಕಾರದ ಸೈದ್ಧಾಂತಿಕ ಬೆಂಬಲಿಗರು ಹಾಗೂ ಸಮರ್ಥಕರು ಆರೋಪಿಸುವಂತೆ ಸಹಾಯಧನ ಎಂದರೆ ಉಚಿತವಾಗಿ ನೀಡುವ ಸವಲತ್ತು ಅಲ್ಲ. ಸಹಾಯಧನ ಎಂದರೆ ದೇಶದ ಸಂಪನ್ಮೂಲಗಳನ್ನು ಅತ್ಯಂತ ಅರ್ಹ ಕ್ಷೇತ್ರದಲ್ಲಿ ಸದ್ವಿನಿಯೋಗ ಮಾಡುವ ಒಂದು ಸಾಧನವಾಗಿದ್ದು ಇದರಿಂದಲೇ ದೇಶದ ಸಮಾಜೋ ಆರ್ಥಿಕ ಅಭಿವೃದ್ಧಿಯನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ದೇಶಕ್ಕೂ ತನ್ನದೇ ಆದಂತಹ ತಂತ್ರಗಾರಿಕೆಯನ್ನು ಅಳವಡಿಸುವ ಹಕ್ಕು ಇರುತ್ತದೆ. ಏಕಸ್ವಾಮ್ಯ ಬಂಡವಾಳಿಗರಿಗೆ ಮುಕ್ತ ಅವಕಾಶ ನೀಡುವ ಸಲುವಾಗಿ ನಾವು ಎಪಿಎಂಸಿ ಮತ್ತಿತರ ಸಾಧನಗಳನ್ನು ಸಂಪೂರ್ಣವಾಗಿ ರದ್ದುಪಡಿಸುವ ಅವಶ್ಯಕತೆ ಇಲ್ಲ.. ಬದಲಾಗಿ, ನಾವು ರೈತ ಸಂಘಟನೆಗಳು ಬಹಳ ವರ್ಷಗಳಿಂದ ಆಗ್ರಹಿಸುತ್ತಿರುವಂತೆ ಈಗ ಅನುಸರಿಸುತ್ತಿರುವ ತಂತ್ರಗಾರಿಕೆಗಳನ್ನೇ ಬಲಪಡಿಸಿ, ಉತ್ತಮ ಸಾಲ ಸೌಲಭ್ಯಗಳನ್ನು ರೂಪಿಸುವತ್ತ ಯೋಚಿಸಬೇಕಾಗಿದೆ. ಇದು ಸಾಧ್ಯವಾಗದಿರುವುದರಿಂದಲೇ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಪೂರ್ಣ ಬರಹ ಓದಲು ಈ ಲಿಂಕ್ ಬಳಸಿ https://thepolitic.in/thepoliticview/srimanta-deshagalige-bharatada-krushi-masudegalu/3559/

ನಮ್ಮ‌ವಾಟ್ಸಪ್ ಗುಂಪಿಗೆ ಸೇರಿ ►►
https://chat.whatsapp.com/L8Eb3cvIt9YAEeF80i9b0O

WhatsApp.com

THE POLITIC 7

WhatsApp Group Invite

*ಶ್ರೀಮಂತ ದೇಶಗಳಿಗಾಗಿ ಭಾರತದ ಕೃಷಿ ಮಸೂದೆಗಳು*
3 years, 3 months ago

ಗಂಭೀರ ವಿಚಾರಗಳನ್ನು ಬೀದೀಲಿ ಬಿಚ್ಚಿಟ್ಟ ರಾಜ್ಯ ಸಾರಿಗೆ ನೌಕರರ ಮುಷ್ಕರ !
- ನಂದಕುಮಾರ್ ಕೆ.ಎನ್.

ಎಲ್ಲಾ ಕಾರ್ಮಿಕ ಸಂಘಟನೆಗಳ ನಾಯಕತ್ವವನ್ನು ಹೊರಗಿಟ್ಟು ನೌಕರರು ರೈತ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರರನ್ನು ಮುಂದಿಟ್ಟುಕೊಂಡು ದಿಢೀರ್ ಎಂದು ಮುಷ್ಕರ ಹೂಡಿದ್ದಾರೆ ಎಂದರೆ ಈ ಎಲ್ಲಾ ಕಾರ್ಮಿಕ ಹಾಗೂ ನೌಕರರ ಸಂಘಟನೆಗಳ ನಾಯಕತ್ವದ ಮೇಲೆ ಸಾರಿಗೆ ನೌಕರರಿಗೆ ವಿಶ್ವಾಸವಿಲ್ಲ ಎಂಬುದೇ ಪ್ರಧಾನವಾಗಿರುವ ವಿಚಾರ ತಾನೇ. ಉಳಿದ ವಿಚಾರಗಳೆಲ್ಲಾ ನಂತರದ್ದು ಮಾತ್ರ. ಕೋಡಿ ಹಳ್ಳಿ ಚಂದ್ರಶೇಖರ್ ರನ್ನು ಗೌರವ ಅಧ್ಯಕ್ಷರನ್ನಾಗಿ ಮಾಡಿಕೊಂಡು ರಾಜ್ಯದ ಸಾರಿಗೆ ಕಾರ್ಮಿಕರ ನೌಕರರ ಸಂಘಟನೆ ಅಸ್ತಿತ್ವಕ್ಕೆ ಬಂದು ಒಂದೆರಡು ತಿಂಗಳುಗಳಲ್ಲಿಯೇ ಈ ಮಟ್ಟದ ಮುಷ್ಕರಕ್ಕೆ ಮುಂದಾಗುವ ಪರಿಸ್ಥಿತಿ ಬಂದಿದ್ದು ಹೇಗೆ. ಅದು ಮೊದಲಿನಿಂದಲೂ ಕಾರ್ಯ ನಿರ್ವಹಿಸುತ್ತಾ ಬಂದಿರುವ ಕಾರ್ಮಿಕ ನಾಯಕತ್ವದ ಗಂಭೀರ ವಿಫಲತೆಯ ಕಾರಣದಿಂದಲ್ಲವೇ ?

ಸಂಪೂರ್ಣ ಲೇಖನ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
https://thepolitic.in/thepoliticview/ganbir-vicharagalannu-bidili-bichitta-rajya-sarige-noukarar-mushkar/3328/

ದಿ ಪೊಲಿಟಿಕ್. ಇನ್ ನ ವಿಶೇಷ ಲೇಖನಗಳು ಉಚಿತವಾಗಿ ಓದಲು ನಮ್ಮ ವಾಟ್ಸಾಪ್ ಗ್ರೂಪ್ ಸೇರಬಹುದು.
https://chat.whatsapp.com/LYuaN9pHFvpCt2LMi93ccj

3 years, 3 months ago

ರೈತನ ಸಮಸ್ಯೆ ಸಮಸ್ತ ನಾಗರಿಕರ ಸಮಸ್ಯೆಯೂ ಹೌದು - ನಾ ದಿವಾಕರ

ಜೀನ್ಸ್ ಪ್ಯಾಂಟು ಧರಿಸಿರುವ, ಕಾರುಗಳಲ್ಲಿ ಓಡಾಡುವ ಶ್ರೀಮಂತ, ಮಧ್ಯಮ ವರ್ಗದ ರೈತರನ್ನು ಕಂಡು ” ಇವರೆಲ್ಲಾ ರೈತರೇ ” ಎಂದು ಲೇವಡಿ ಮಾಡುವ ನಗರವಾಸಿ ಮಧ್ಯಮ ವರ್ಗದ ಸುಶಿಕ್ಷಿತರಿಗೆ ಈ ರೈತರ ನಡುವೆಯೇ ಸ್ವಂತ ಭೂಮಿ ಇಲ್ಲದ, ತುಂಡು ಭೂಮಿಯನ್ನು ಹೊಂದಿರುವ, ಗೇಣಿ ವ್ಯವಸಾಯ ಮಾಡುವ ರೈತರೂ ಇರುತ್ತಾರೆ ಎನ್ನುವ ವಾಸ್ತವ ಅರಿವಾಗಬೇಕು.

ಸಂಪೂರ್ಣ ಲೇಖನ ಓದಲು ಈ ಕೆಳಗಿನ ಲಿಂಕ್ ಬಳಸಿ.
https://thepolitic.in/thepoliticview/raitara-samasya-samasta-nagarikar-samasyeyu-houdu/3161/

ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ.
https://chat.whatsapp.com/LYuaN9pHFvpCt2LMi93ccj

3 years, 4 months ago

ಜನಪದ ಕತೆಗಳೊಳ ಹೊಕ್ಕ ಮಹಿಳೆ, ಡಾ ಕೆ ಆರ್ ಸಂಧ್ಯಾರೆಡ್ಡಿಯವರೊಡನೆ ಮಾತುಕತೆ-1 https://thepolitic.in/matukate/janapada-mahile-sandhayareddi/3111/

3 years, 4 months ago

ಕನ್ನಡ ರಾಜ್ಯೋತ್ಸವದ ಸುತ್ತ ಮುತ್ತ ಅತೀ ಗಂಭೀರ ಪ್ರಶ್ನೆಗಳು?!! - ನಂದಕುಮಾರ್ ಕೆ.ಎನ್

ರಾಜ್ಯಗಳ ಮೇಲೆ ಹಿಡಿತ ಹೊಂದಲು ಅಖಿಲ ಇಂಡಿಯಾ ಆಡಳಿತ ಸೇವೆ ಹೆಸರಿನ ಅಧಿಕಾರಶಾಹಿ ವ್ಯವಸ್ಥೆ. ಸಾಂವಿಧಾನಾತ್ಮಕವೆಂದು ರಾಜ್ಯಪಾಲರುಗಳ ಹುದ್ದೆ, ರಾಜ್ಯ ಸರ್ಕಾರಗಳ ಮೇಲೆ ಸವಾರಿ ಮಾಡಬಹುದಾದ ಹತ್ತು ಹಲವು ಕಲಮುಗಳು, ಕಾಯಿದೆಗಳು, ತಿದ್ದುಪಡಿಗಳನ್ನು ಕಾಲಕಾಲಕ್ಕೆ ತಕ್ಕಂತೆ ಜಾರಿಗೊಳಿಸುತ್ತಾ ಬರಲಾಯಿತು.

ಪೂರ್ಣ ಬರಹ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ.
https://thepolitic.in/chintana/kannada-rajyotsavada-sutta-mutta/3091/

ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಕೊಂಡಿ ಉಪಯೋಗಿಸಿ.
https://chat.whatsapp.com/LDXkW9dewBXEDWLaaaj5xS

We recommend to visit

Здᴩᴀʙᴄᴛʙуйᴛᴇ, я ᴄᴏᴧᴏ ᴀᴩᴛиᴄᴛᴋᴀ ᴋᴏʍᴨᴀнии ECLIPSE LABEL! Мᴏй ᴨᴄᴇʙдᴏниʍ Джᴇннᴀ, ᴀ бᴏᴧьɯᴇ ʙ ᴛᴦᴋ!

Last updated 1 week, 3 days ago